Advertisement

ರಾತ್ರಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ

04:02 PM Jun 06, 2022 | Team Udayavani |
ಚಿಕ್ಕಮಗಳೂರು : ರಾತ್ರಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದಲ್ಲಿ ಅನಾಹುತ ಬಿರುಗಾಳಿ ಮಳೆಯ ಆರ್ಭಟಕ್ಕೆ ಧರೆಗುರುಳಿದ ಅಡಿಕೆ, ತೆಂಗಿನ ಮರಗಳು ಭಾರಿ ಮಳೆಯಿಂದ ಟೊಮೊಟೊ ಬೆಳೆ ಕೂಡ ಹಾನಿ ಧರಶಾಹಿಯಾದ ವಿದ್ಯುತ್ ಕಂಬಗಳು, ಜನಜೀವನ ಸಂಪೂರ್ಣ ಅಸ್ತವ್ಯಸ್ತ ಈಶ್ವರಪ್ಪ, ಯತೀಶ್ ಬಾಬು, ರವಿಶಂಕರ್, ಲೋಕೇಶ್ ಸೇರಿದಂತೆ ಹಲವು ರೈತರ ಬೆಳೆಗಳಿಗೆ ಹಾನಿ ಸೂಕ್ತ ಪರಿಹಾರ ಒದಗಿಸುವಂತೆ ರೈತರ ಒತ್ತಾಯ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು
Advertisement

Udayavani is now on Telegram. Click here to join our channel and stay updated with the latest news.

Next