Advertisement

ಮಂಗಳೂರು ಗಾಳಿ ಮಳೆ: ಲಂಗರು ಹಾಕಿದ್ದ ದೋಣಿ ಮುಳುಗಡೆ; 3 ಲಕ್ಷ ರೂ. ನಷ್ಟ

06:57 PM May 29, 2021 | Team Udayavani |

ಮಂಗಳೂರು: ಶನಿವಾರ ಮುಂಜಾನೆ ಬೀಸಿದ ಗಾಳಿ ಮತ್ತು ಸುರಿದ ಮಳೆಗೆ ತೋಟ ಬೆಂಗ್ರೆಯ ಫೆರಿ ಜೆಟ್ಟಿ ಬಳಿ ಲಂಗರು ಹಾಕಿದ್ದ ಶ್ರೀನಿವಾಸ ತಿಂಗಳಾಯ ಅವರ ಮಾಲಕತ್ವದ ” ಜನನಿ ಶ್ರೀ’ ಎಂಬ ಮೀನುಗಾರಿಕಾ ದೋಣಿ ಪಲ್ಗುಣಿ ನದಿಯಲ್ಲಿ ಮುಳುಗಡೆಯಾಗಿದೆ.

Advertisement

ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ.

ಇದು ಮರದಿಂದ ತಯಾರಿಸಿದ ಟ್ರಾಲ್‌ ಬೋಟ್‌ ಆಗಿದ್ದು, ಸಂಪೂರ್ಣ ಮುಳುಗಡೆ ಆಗಿದ್ದರಿಂದ 3 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಶ್ರೀಕಾಂತ್‌ ತಿಂಗಳಾಯ ಅವರು ಪಣಂಬೂರು ಪೊಲೀಸ್‌ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಫೋಟೊ ಕ್ಯಾಪ್ಶನ್‌: ಮುಳುಗಡೆಯಾದ “ಜನನ ಶ್ರೀ’ ಬೋಟ್‌.

ಇದನ್ನೂ ಓದಿ :ಶಿವಮೊಗ್ಗ : ಮೇ 31 ರಿಂದ ಜೂನ್ 7 ರವರೆಗೆ ಸಂಪೂರ್ಣ ಲಾಕ್ ಡೌನ್

Advertisement

Udayavani is now on Telegram. Click here to join our channel and stay updated with the latest news.

Next