Advertisement

ಶ್ರೀರಂಗಪಟ್ಟಣ ಕಾವೇರಿ ನದಿಯಲ್ಲಿ ಭಾರೀ ಪ್ರವಾಹ ಹಿನ್ನೆಲೆ

12:49 PM Jul 11, 2022 | Team Udayavani |
ಕಾವೇರಿ ನದಿಯಲ್ಲಿ ಭಾರೀ ಪ್ರವಾಹ ಹಿನ್ನೆಲೆ. ಶ್ರೀರಂಗಪಟ್ಟಣ ನಿಮಿಷಾಂಭ ದೇಗುಲದ ಬಳಿ ಸ್ನಾಘಟ್ಟ ಸೇರಿ ಭಕ್ತರ ಸ್ನಾನ ಗೃಹ ಜಲಾವೃತ‌ವಾಗಿದೆ ಕೆಆರ್ಎಸ್ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆಯಿಂದ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಕಾವೇರಿ‌ ನದಿ. ಕಾವೇರಿ ನದಿ ಪ್ರವಾಹದಿಂದ ನದಿ ಪಾತ್ರರ ತಗ್ಗು ಪ್ರದೇಶಗಳು ರೈತರ ಜಮೀನಿ ಜಲಾವೃತವಾಗುತ್ತಿದೆ ನೀರಿನ‌ ಭಸಕ್ಕೆ ಜಮೀನುಗಳಲ್ಲಿನ ಬೆಳೆಗಳು ಕೊಚ್ವಿ ಹೋಗುವ ಸಂಭವ ಇದರಿಂದ ರೈತರು ಕಂಗಾಲಾಗುತ್ತಿದ್ದಾರೆ ನಿಮಿಷಾಂಭ ದೇಗುಲದ ಬಳಿ ನದಿಗೆ ಬ್ಯಾರಿಕೇಡ್ ಹಾಕಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ
Advertisement

Udayavani is now on Telegram. Click here to join our channel and stay updated with the latest news.

Next