Advertisement
1952ರಿಂದ 1972ರವರೆಗೆ ಎಚ್.ಸಿ. ಸಿದ್ಧವೀರಪ್ಪ ಹಾಗೂ ಗಾಂಜಿ ವೀರಪ್ಪನವರ ಮಧ್ಯೆ ಜಿದ್ದಾಜಿದ್ದಿ ಪೈಪೋಟಿಯ ಕ್ಷೇತ್ರವಾಗಿತ್ತು. 1989ರ ಅನಂತರ ಎರಡು ದಶಕಗಳ ಕಾಲ ಎಚ್.ಶಿವಪ್ಪ ಹಾಗೂ ಡಾ| ವೈ.ನಾಗಪ್ಪನವರ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಸತತ ಎರಡು, ಅನಂತರ ಮತ್ತೊಂದು ಅವಧಿ ಸೇರಿ ಮೂರು ಬಾರಿ ಆಯ್ಕೆಯಾದ ಎಚ್.ಸಿ.ಸಿದ್ಧವೀರಪ್ಪ ಹಾಗೂ ಡಾ|ವೈ.ನಾಗಪ್ಪ ಮತ್ತು ಎರಡು ಬಾರಿ ಆಯ್ಕೆ ಯಾಗಿದ್ದ ಎಚ್.ಶಿವಪ್ಪ ಸಹಿತ ಕ್ಷೇತ್ರದ ಮೂವರು ರಾಜ್ಯ ಸರಕಾರದಲ್ಲಿ ಸಚಿವ ರಾಗಿ ಸೇವೆ ಸಲ್ಲಿಸಿದ್ದಾರೆ.
Advertisement
ಹರಿಹರದಿಂದ ಗೆದ್ದ ಮೂವರು ಸಚಿವರು
11:42 PM Mar 20, 2023 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.