Advertisement

ಕೊಡಗಿನಲ್ಲಿ ಆಲಿಕಲ್ಲು ಮಳೆ: ಕಾಫಿ, ಹಸಿರುಮೆಣಸು ಕೃಷಿಕರು ಕಂಗಾಲು | Udayavani

04:44 PM Feb 19, 2021 | Team Udayavani |
ಕೊಡಗು ಬ್ರೆಕಿಂಗ್. ದಿಡೀರನೆ ಸುರಿದ ಭಾರಿ ಮಳೆ ಆಲಿಕಲ್ಲು ಗುಡುಗು ಸಹಿತ ಸುರಿದ ಮಳೆ ಶನಿವಾರಸಂತೆ.ಅಂಕನಳ್ಳಿ.ನಿಡ್ತ ಸುತ್ತಮುತ್ತಲಿನಲ್ಲಿ ಸುರಿದ ಮಳೆ. ಈ ಭಾಗದ ಕೆಲವೆಡೆ ಗಿಡದಲ್ಲೆ ಇರುವ ರೋಬಸ್ಟ ಕಾಫಿ ಹಾಗೂ ಇನ್ನಿತರ ಬೆಳೆಗಳಿಗೆ ತೊಂದರೆಯಾದ ಇಂದು ಮದ್ಯಾಹ್ನ ಸುರಿದ ಮಳೆ. ಹಸಿರು ಮೆಣಸು ಕೃಷಿಯಲ್ಲಿ ತೊಡಗಿರುವ ರೈತರ ಹಸಿರು ಮೇಣಸಿನ ಗಿಡಗಳು ಸಂಪೂರ್ಣ ಹಾನಿಯಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next