Advertisement
ಕಳೆದ ಒಂದು ವರ್ಷದಿಂದ ರೈತರು ಮಳೆ, ಗಾಳಿ ಚಳಿ ಎನ್ನದೇ ನಿರಂತರ ಪ್ರತಿಭಟನೆ ನಡೆಸಿದ್ದರು. ರೈತರ ಈ ಕಿಚ್ಚು ದೇಶ ವ್ಯಾಪಿ ಪಸರಿಸಿತ್ತು. ಹೋರಾಟದಲ್ಲಿ ತೊಡಗಿದವರಿಗೆ ನಕಲಿ ರೈತರು, ಉಗ್ರವಾದಿಗಳು, ದೇಶ ದ್ರೋಹಿಗಳ ಪಟ್ಟ ಕಟ್ಟಿದರು. ರೈತರು ಮೇಲೆ ಜೀಪ್ ಹಾಯಿಸಿ, ಕೊಲೆಗೆ ಯತ್ನಿಸಿದ್ದರು. ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಕೇಂದ್ರ ಸರಕಾರ ತನ್ನ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿರುವುದು ಸಹಜವಾಗಿ ರೈತಾಪಿ ಸಮುದಾಯದಲ್ಲಿ ಸಮಾಧಾನ ತಂದಿದೆ.
Advertisement
ಕೃಷಿ ಕಾಯ್ದೆಗಳು ಹಿಂಪಡೆದಿರುವುದು ಪಶ್ಚಾತಾಪದ ಮೊದಲ ಹೆಜ್ಜೆ: ಎಚ್.ಕೆ.ಪಾಟೀಲ
02:23 PM Nov 19, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.