Advertisement
ಅವರು ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ವತಿಯಿಂದ ಗುರು ಮಂದಿರದಲ್ಲಿ ಜರಗಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
ಮಹಾನಗರಪಾಲಿಕೆಯ ಸ್ಥಳೀಯ ಸದಸ್ಯರಾದ ಜೆ. ಸುರೇಂದ್ರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಪ್ರಮುಖರಾದ ಚೆನ್ನಯ ಸ್ವಾಮಿ, ನಾರಾಯಣಗುರು ಸೇವಾ ಸಂಘದ ಉಪಾಧ್ಯಕ್ಷ ಚಿತ್ತರಂಜನ್ ಬೋಳಾರ್, ಮಹಿಳಾ ಸಮಿತಿಯ ಅಧ್ಯಕ್ಷೆ ಉಷಾ ಸಿ. ಬೋಳಾರ್, ರಮಣಿ ಗಣೇಶ್ ಸಾಲ್ಯಾನ್, ಖಜಾಂಚಿ ಚಂದ್ರಹಾಸ್ ಕಟ್ಟೆಪುಣಿ, ಜತೆ ಕಾರ್ಯದರ್ಶಿ ಚಿತ್ರಾಕ್ಷ ಪೂಜಾರಿ, ಮಹಿಳಾ ಸಮಿತಿಯ ಉಪಾಧ್ಯಕ್ಷೆ ಉಷಾ ಕೆ., ಕಾರ್ಯದರ್ಶಿ ಜಯಲಕ್ಷಿ$¾, ಖಜಾಂಚಿ ಮೋಹಿನಿ ಸುವರ್ಣ, ಜತೆ ಕಾರ್ಯದರ್ಶಿ ಶಕುಂತಳಾ, ಆರೋಗ್ಯ ಸಮಿತಿ ಸಂಚಾಲಕ ರಂಜನ್ ಕೂದೂರ್, ಭಜನ ಸಮಿತಿಯ ಸಂಚಾಲಕ ಗಂಗಾಧರ ಕೋಟ್ಯಾನ್ ಉಪಸ್ಥಿತರಿದ್ದರು.
Advertisement
ಸಂಘದ ಕಾರ್ಯದರ್ಶಿ ಮನೋಜ್ ಪೂಜಾರಿ ಸ್ವಾಗತಿಸಿದರು. ಚೇತನ್ ಕುಮಾರ್ ವಂದಿಸಿದರು.