Advertisement
ಇಲ್ಲಿ “ಯೋಧರಿಗಾಗಿ ನನ್ನದು ಕಾಣಿಕೆ’ ಎನ್ನುವ ಹೆಸರಿನಲ್ಲಿ ಹುಂಡಿಯೊಂದನ್ನು ಇರಿಸಲಾಗಿದ್ದು, ಮಕ್ಕಳು ತಮ್ಮಿಷ್ಟದಂತೆ ಹಣವನ್ನು ಹಾಕಬಹುದಾಗಿದೆ. ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರ ಸಲಹೆಯಂತೆ ಈ ಯೋಜನೆ ಜಾರಿ ಮಾಡಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್ ತಿಳಿಸಿದ್ದಾರೆ.
Advertisement
ಸೈನಿಕರ ಸೇವೆಗೆ ಗೌರವ : ಪೊಳಲಿ ಸರಕಾರಿ ಪ್ರೌಢ ಶಾಲೆಯಲ್ಲೊಂದು ವಿನೂತನ ಯೋಜನೆ
12:57 PM Jan 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.