Advertisement

Bramavara: ಚಿನ್ನ, ಹಣ ವಂಚನೆ: ಆರೋಪ

08:16 PM Aug 21, 2024 | Team Udayavani |

ಬ್ರಹ್ಮಾವರ: ಮಣಿಪಾಲದ ಹಣಕಾಸು ಸಂಸ್ಥೆಯಿಂದ ಹರಾಜಿನ ಮೂಲಕ ಪಡೆದ ಚಿನ್ನವನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವಾಗಿ ಸುವಾಸಿನಿ ಮತ್ತು ವಾದಿರಾಜ  ವಂಚಿಸಿರುವುದಾಗಿ ನಡೂರಿನ ನಿತ್ಯಾನಂದ ಅವರು ಆರೋಪಿಸಿದ್ದಾರೆ.

Advertisement

ತಾನು 35 ಲಕ್ಷ ರೂ. ಹಾಗೂ ಇತರರಿಂದ ಒಟ್ಟು 75 ಲಕ್ಷ ರೂ. ನೀಡಿದ್ದು, ನಗದು ಹಣವನ್ನು ನಿಶಾಂತ ಮನೋಹರ ಅವರ ಮೂಲಕ ಸಂಗ್ರಹಿಸಿದ್ದಾರೆ. ಚಿನ್ನವನ್ನು ಕೊಡದೆ, ಹೂಡಿಕೆ ಮಾಡಿದ ಹಣ ವಾಪಸ್‌ ನೀಡದೆ ಮೋಸ ಮಾಡಿರುವುದಾಗಿ ನಿತ್ಯಾನಂದ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next