Advertisement

Udupi ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆ: ದೂರು ದಾಖಲು

11:19 PM Jun 26, 2024 | Team Udayavani |

ಉಡುಪಿ: ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕೆಲಸದಾಕೆ ಕಳವು ಮಾಡಿದ ಘಟನೆ ನಡೆದಿದೆ. ಮೂಡನಿಡಂಬೂರಿನ ಸಂದೀಪ್‌ ಅವರ ಮನೆಯಲ್ಲಿ ಲಕ್ಷ್ಮೀಬಾೖ ಮಲ್ಲಮ್ಮ ಕೆಲಸ ಮಾಡಿಕೊಂಡಿದ್ದರು.

Advertisement

ಫೆ.13ರಿಂದ ಕೆಲಸಕ್ಕೆ ಬಂದಿರಲಿಲ್ಲ. ಬಳಿಕ ಮನೆಯ ಬೆಡ್‌ರೂಮಿನ ಕಪಾಟಿನ ಡ್ರಾವರ್‌ನಲ್ಲಿ ಬಂಗಾರ ಇರಿಸಿದ್ದ ಪ್ಲಾಸ್ಟಿಕ್‌ ಪೆಟ್ಟಿಗೆಯನ್ನು ಪರೀಶಿಲಿಸಿದಾಗ ಚಿನ್ನದ ಆಭರಣಗಳು ನಾಪತ್ತೆಯಾಗಿತ್ತು.

ಕೆಲಸದಾಕೆ ಕಳವು ಮಾಡಿದ್ದಾರೆ ಎಂದು ನಗರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ಸಂದೀಪ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next