Advertisement
ಪಣಜಿಯ ಕಾಂಗ್ರೇಸ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು-ಸರ್ಕಾರದಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀಕೃತವಾಗಿ ಯಾವುದೇ ಸ್ಪಷ್ಠೀಕರಣ ನೀಡಲಾಗಿಲ್ಲ. ಇದು ಸಹಜ ಸಾವಲ್ಲ,ತಮ್ಮ ಮಗಳ ಕೊಲೆಯಾಗಿದೆ ಎಂದು ಸಿದ್ಧಿಯ ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಈ ಪ್ರಕರಣದ ಸತ್ಯ ಏನು ಎಂಬುದು ಗೊತ್ತಾಗಬೇಕು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನೆಡೆಸುವ ಭರವಸೆ ನೀಡಿದ್ದರು. ಇದರಿಂದಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡಬೇಕು ಎಂದು ಗಿರೀಶ್ ಚೋಡಣಕರ್ ಆಗ್ರಹಿಸಿದ್ದಾರೆ. Advertisement
ಸಿದ್ಧಿ ನಾಯ್ಕ ಸಾವಿನ ಪ್ರಕರಣ: ಸರ್ಕಾರವು ಯಾರನ್ನು ರಕ್ಷಿಸಲು ನೋಡುತ್ತಿದೆ…?
06:20 PM Sep 20, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.