Advertisement

Gangolli: ಎರಡು ಬೈಕ್​ಗಳ ನಡುವೆ ಅಪಘಾತ; ಇಬ್ಬರಿಗೆ ಗಾಯ

06:19 PM Aug 07, 2023 | Team Udayavani |

ಗಂಗೊಳ್ಳಿ: ಬೈಂದೂರಿನ ಸುದೀಪ್‌ ಜೋಗಿ ಅವರು ತಂದೆ ಸುರೇಶ ಜೋಗಿ ಅವರನ್ನು ಕುಳ್ಳಿರಿಸಿಕೊಂಡು ಬೈಕಿನಲ್ಲಿ ಹೋಗುತ್ತಿದ್ದಾಗ ಮುಳ್ಳಿಕಟ್ಟೆ ಎಂಬಲ್ಲಿ ಬೈಕ್‌ ಢಿಕ್ಕಿ ಹೊಡೆದಿದೆ.

Advertisement

ಮುಳ್ಳಿಕಟ್ಟೆ ಜಂಕ್ಷನ್‌ ತಲುಪುವಾಗ ನಾಯಕವಾಡಿ ಕಡೆಯಿಂದ ಬಂದ ಅರುಣ ಮೇಸ್ತ ಅವರ ಬೈಕ್‌ ಢಿಕ್ಕಿಯಾಗಿದೆ.

ಸುರೇಶ್‌ ಜೋಗಿ ಗಂಭೀರ ಗಾಯಗೊಂಡಿದ್ದು ಅರುಣ ಮೇಸ್ತ ಅವರಿಗೂ ಗಾಯವಾಗಿದೆ. ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next