Advertisement

Gangolli: ಬೆಂಕಿ ಅವಘಡ; ಟಿವಿ ಸೆಂಟರ್‌ಗೆ ಹಾನಿ

11:54 PM Jun 09, 2024 | Team Udayavani |

ಗಂಗೊಳ್ಳಿ: ಇಲ್ಲಿನ ಅಂಬಾ ಟಿವಿ ಸೆಂಟರ್‌ನಲ್ಲಿ ರವಿವಾರ ರಾತ್ರಿ 10.30ರ ಸುಮಾರಿಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಮಳಿಗೆಯಲ್ಲಿದ್ದ ಎಲೆಕ್ಟ್ರಾನಿಕ್‌ ಸೊತ್ತುಗಳಿಗೆ ಹಾನಿಯಾಗಿದೆ.

Advertisement

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬಂದಿ ಆಗಮಿಸಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಪತಿಯಿಂದ ಹಲ್ಲೆ: ಪತ್ನಿಯಿಂದ ದೂರು
ಗಂಗೊಳ್ಳಿ: ಮದ್ಯ ಸೇವಿಸಲು ಹಣ ನೀಡದ ಕಾರಣ ಪತಿ ಪತಿ ಕೃಷ್ಣ ಶಂಕರ ಅವರು ತನ್ನ ಮೇಲೆ ಹಲ್ಲೆಗೈದು ಬಲಾತ್ಕಾರದಿಂದ ಹಣ ಪಡೆದುಕೊಂಡದ್ದಲ್ಲದೆ ಜೀವ ಬೆದರಿಕೆ ಹಾಕಿರುವುದಾಗಿ ನಾಡ ಗ್ರಾಮದ ಗುಡ್ಡೆಯಂಗಡಿಯ ತುಂಗಭದ್ರಾ ಗಂಗೊಳ್ಳಿ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next