Advertisement

ಗಂಗೊಳ್ಳಿ: ಗಾಂಜಾ ಸೇವನೆ; ಪ್ರಕರಣ ದಾಖಲು

07:27 PM Sep 08, 2022 | Team Udayavani |

ಗಂಗೊಳ್ಳಿ: ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್‌ನಲ್ಲಿ ತಂಡವೊಂದು ಗಾಂಜಾ ಸೇವಿಸುತ್ತಿದ್ದಲ್ಲಿಗೆ ಎಸ್‌ಐ ವಿನಯ್‌ ಎಂ. ಕೊರ್ಲಹಳ್ಳಿ ದಾಳಿ ನಡೆಸಿದ್ದಾರೆ.

Advertisement

ಆಕಾಶ್‌ ಹಳಿಯಾಳ್‌, ಸ್ನೇಹಿತ್‌, ಶಿವಪ್ರಸಾದ್‌ ಅವರನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕಾಶ್‌ ಹಳಿಯಾಳ್‌ ಗಾಂಜಾ ಸೇವಿಸಿದ್ದು ದೃಢಪಟ್ಟಿದೆ.

ಮತ್ತೊಂದು ಪ್ರಕರಣದಲ್ಲಿ ಮಂಜುನಾಥ, ವಿನೋದ, ಕಾರ್ತಿಕ್‌, ಪುರುಷೋತ್ತಮ್‌ ಅವರನ್ನು ವಶಕ್ಕೆ ತೆಗೆದುಕೊಂಡು ಪರೀಕ್ಷಿಸಿದಾಗ ಕಾರ್ತಿಕ್‌ ಮತ್ತು ಪುರುಷೋತ್ತಮ್‌ ಗಾಂಜಾ ಸೇವಿಸಿದ್ದು ದೃಢವಾಗಿದೆ. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next