Advertisement

ಕೋಟೆ ಕ್ಷತ್ರಿಯಾಸ್‌ ಯುವ ಸೇನೆ ಲಾಂಛನ ಬಿಡುಗಡೆ

01:55 AM Apr 25, 2019 | Team Udayavani |

ಕಾಸರಗೋಡು: ಕೋಟೆ ಕ್ಷತ್ರಿಯಾಸ್‌ ಯುವ ಸೇನೆ ಕಾಸರಗೋಡು ಸಂಘಟನೆಯ ಲಾಂಛನವನ್ನು ಬಿಡುಗಡೆ ಗೊಳಿಸಲಾಯಿತು.

Advertisement

ಅಶೋಕನಗರದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸಮಾಜ ಸೇವಕ, ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಗಣಪತಿ ಕೋಟೆಕಣಿ ಅವರು ಲಾಂಛನವನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಬಿ.ಪಿ.ವೆಂಕಟ್ರಮಣ, ಸೀತಾರಾಮ, ಕಿರಣ್‌ ಮಾಸ್ಟರ್‌, ದಿವಾಕರ, ಲೋಕೇಶ್‌ ಮೀಪುಗುರಿ, ದಿನೇಶ್‌ ನಾಗರ ಕಟ್ಟೆ, ಪೃಥ್ವಿರಾಜ್‌ ಪಟೇಲ್‌, ಮುರಳಿ ಪಾರೆಕಟ್ಟೆ, ಅಜಿತ್‌ಚಂದ್ರ, ಮೋಹನ್‌ರಾಜ್‌, ಚಂದ್ರಕಾಂತ್‌ ನಾಗರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ವರಪ್ರಸಾದ್‌ ಕೋಟೆಕಣಿ ಸ್ವಾಗತಿಸಿದರು. ಶಿವರಾಜ್‌ ಕಾರ್ಯಕ್ರಮ ನಿರೂಪಿಸಿದರು. ಲಾಂಛನ ಬಿಡುಗಡೆ ವಿಶಿಷ್ಟವಾಗಿ ನಡೆಯಿತು. ಲಾಂಛನ ಬಿಡುಗಡೆ ಅಂಗವಾಗಿ ಕುದುರೆ ಸವಾರಿಯೂ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next