Advertisement

ಪಾಂಗಳ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಅಗ್ನಿಶಾಮಕ ಪ್ರಾತ್ಯಕ್ಷತೆ

10:06 AM May 31, 2019 | Team Udayavani |

ಕಾಪು: ಪಾಂಗಳವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಕಾಪು ಜೆಸಿ ಮತ್ತು ಉಡುಪಿ ಅಗ್ನಿ ಶಾಮಕ ದಳದ ಸಹಯೋಗದಲ್ಲಿ ತುರ್ತು ಅಗ್ನಿ ದುರಂತ ಸಮಯದಲ್ಲಿ ನಿರ್ವಹಿಸಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆ ಕಾರ್ಯಾಗಾರ ಗುರುವಾರ ನಡೆಯಿತು.

Advertisement

ಅಗ್ನಿ ದುರಂತ ಸಮಯದಲ್ಲಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಉಡುಪಿ ಅಗ್ನಿ ಶಾಮಕದಳದ ನಿಜಗುಣ ಮತ್ತು ಸಿಬ್ಬಂದಿಗಳು ಮಾಹಿತಿ ನೀಡಿದರು. ನಂತರ ಪ್ರಾತ್ಯಕ್ಷಿತೆ ನಡೆಯಿತು.

ಶಾಲಾ ಮುಖ್ಯೋಪಾದ್ಯಯರು ಅರುಣ ಬಾಯಿ, ಉದ್ಯಮಿ ಗೋವಿಂದ ಶೆಟ್ಟಿ ಪಾಂಗಳ ಮತ್ತು ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next