Advertisement
ಪ್ಯಾನಿಕ್ ಬಟನ್ ಕೂಡಾ ಇರುತ್ತದೆ. ಸದ್ಯ ಇದರ ಪ್ರಾಯೋಗಿಕ ಪರೀಕ್ಷೆ ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ದೇಶಾದ್ಯಂತ ಪರಿಚಯಿಸಲಾಗುತ್ತದೆ. ಇದರಿಂದಾಗಿ ಮುಂದಿನ ಸ್ಟೇಷನ್ನವರೆಗೂ ಸಂತ್ರಸ್ತರು ಕಾಯಬೇಕಿಲ್ಲ. ಮೊಬೈಲ್ ಮೂಲಕವೇ ದೂರು ದಾಖಲಿಸಿದರೆ, ಅವರ ಸಹಾಯಕ್ಕೆ ಆರ್ಪಿಎಫ್ ದೌಡಾಯಿಸಲಿದೆ ಎಂದು ಆರ್ಪಿಎಫ್ ಡಿಜಿ ಅರುಣ್ ಕುಮಾರ್ ಹೇಳಿದ್ದಾರೆ. Advertisement
ಇನ್ನು ರೈಲಿಂದಲೇ ಎಫ್ಐಆರ್
06:00 AM Oct 16, 2018 | |
Advertisement
Udayavani is now on Telegram. Click here to join our channel and stay updated with the latest news.