Advertisement

ತೀವ್ರ ಜ್ವರ: ಸಿಎಂ ಇಂದಿನ ಎಲ್ಲಾ ಕಾರ್ಯಕ್ರಮಗಳು ರದ್ದು 

11:55 AM Aug 23, 2017 | |

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಜ್ವರದಿಂದ ಬಳಲುತ್ತಿರುವ ಕಾರಣ ಇಂದು ಬುಧವಾರದ ಪೂರ್ವ ನಿಗದಿತ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ. 

Advertisement

ಬೆಂಗಳೂರಿನ ಕಾರ್ಯಕ್ರಮ ಮತ್ತು ಬೆಳಗಾವಿಯ ಪ್ರವಾಸವನ್ನು ಸಿಎಂ ರದ್ದು ಮಾಡಿದ್ದಾರೆ ಎಂದು ವರದಿಯಾಗಿದೆ. 

ನಿನ್ನೆಯಿಂದಲೆ ಸಿಎಂ ತೀವ್ರ ಜ್ವರ ಮತ್ತು ನೆಗಡಿ ಯಿಂದ ಬಳಲುತ್ತಿದ್ದು ವೈದ್ಯರ ಸಲಹೆಯಂತೆ ಇಂದು ಅಧಿಕೃತ ನಿವಾಸದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next