Advertisement

Mangaluru: ಕೇಜ್ರಿವಾಲ್ ಬಂಧನ ವಿರುದ್ದ ಆಪ್ ಕಾರ್ಯಕರ್ತರಿಂದ ಉಪವಾಸ

11:41 AM Apr 07, 2024 | Team Udayavani |

ಮಂಗಳೂರು: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ರವಿವಾರ ಆಪ್ ಕಾರ್ಯಕರ್ತರು ಮಂಗಳೂರು ವಿಧಾನ ಸೌಧದ ಬಳಿ ಸಾಮೂಹಿಕ ಉಪವಾಸ ಆರಂಭಿಸಿದ್ದಾರೆ.

Advertisement

ಬೆಳಗ್ಗೆ 6:30 ಕ್ಕೆ ಆರಂಭಗೊಂಡಿದ್ದು ಸಂಜೆ 6 ರವರೆಗೆ ನಡೆಯಲಿದೆ.

ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಜಿಲ್ಲಾಧ್ಯಕ್ಷ ವಿಶು ಕುಮಾರ್, ಸಂಘಟನಾ ಕಾರ್ಯದರ್ಶಿ ಶನನ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next