Advertisement

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

12:38 PM Sep 18, 2021 | Team Udayavani |

ಚಿಕ್ಕಮಗಳೂರು: ಸರ್ವೇ ಇಲಾಖೆಯಲ್ಲಿ ಭ್ರಷ್ಟಾಚಾರ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನೊಬ್ಬ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ನಡೆದಿದೆ.

Advertisement

ತಾಲೂಕಿನ ಹಳಿಯೂರು ಗ್ರಾಮದ ಎಂಬವರು ಅಧಿಕಾರಿಗಳ ವಿರುದ್ಧ ಧರಣಿ ನಡೆಸಿದರು.

ಏಳು ತಿಂಗಳು ಕಳೆದರು ಅಧಿಕಾರಿಗಳು ಸರ್ವೇ ಮಾಡಿಲ್ಲ, ಒಟ್ಟು 17 ಸಾವಿರ ಹಣ ಪಡೆದಿದ್ದಾರೆ ಆದರೂ ಸರ್ವೇ ಮಾಡಿಲ್ಲ ಎಂದು ಪುಟ್ಟಸ್ವಾಮಿಗೌಡ ಆರೋಪಿಸಿದ್ದಾರೆ. ತಾಲೂಕು ಕಚೇರಿಗೆ ಅಲೆದು-ಅಲೆದು ಸುಸ್ತಾದ ರೈತ ಪುಟ್ಟಸ್ವಾಮಿಗೌಡ ಕೊನೆಗೆ ಸರ್ವೇ ಕಚೇರಿ ಬಾಗಿಲಿನಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:ಇಂದು ಚಂದ್ರ-ಗುರು ಸಮಾಗಮ : ರಾತ್ರಿಯಿಡೀ ಜತೆಯಲ್ಲೇ ಕಾಲಕಳೆಯಲಿವೆಯಂತೆ ಈ ಗ್ರಹಗಳು

Advertisement

Udayavani is now on Telegram. Click here to join our channel and stay updated with the latest news.

Next