Advertisement
ಗೋಮೂತ್ರ ಕುಡಿದರೆ ಕೋವಿಡ್ ಹೋಗುತ್ತದೆ ಎಂದು ಹೇಳುವವರು ಈಗ ಯಾಕೆ ಸೋಂಕಿನ ವಿರುದ್ದದ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂಬ ಅರ್ಥದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬ್ರಾಹ್ಮಣ ಆರ್ಚಕ ವೇಷದಲ್ಲಿ ಇರುವ ಪೋಟೊವನ್ನು ಸ್ಟೇಟಸ್ ಗೆ ಹಾಕಿರುವುದು ಖಂಡನೀಯ. ಉದ್ದೇಶ ಪೂರ್ವಕವಾಗಿ ಬ್ರಾಹ್ಮಣರನ್ನು ಟೀಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೂಡಲೇ ಕಾರಟಗಿ ಬ್ಲಾಕ್ ಕಾಂಗ್ರೆಸ್ ಗ್ರೂಪ್ ಆಡ್ಮಿನ್ ಹಾಗೂ ಸ್ಟೇಟಸ್ ಹಂಚಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಗರ ಠಾಣೆಯ ಪಿ ಐ ವೆಂಕಟಸ್ವಾಮಿಗೆ ದೂರು ನೀಡಿದ್ದಾರೆ.
Related Articles
Advertisement