Advertisement

ಸಸಿ ನೆಟ್ಟು ಪರಿಸರ ಜಾಗೃತಿ

09:01 PM Jun 14, 2021 | Team Udayavani |

ಗೌರಿ ಬಿದನೂರು: ಧರ್ಮಸ್ಥಳ ಸಂಸ್ಥೆಯ ಗಂಗಸಂದ್ರಕಾರ್ಯಕ್ಷೇತ್ರದ ಕೆಂಗೇನಹಳ್ಳಿ ಗ್ರಾಮದಲ್ಲಿ ಶಾಲಾವನ,ದೇವರಕಾಡು, ಸಸಿ ವಿತರಣೆ ಕಾರ್ಯಕ್ರಮಹಮ್ಮಿಕೊಳ್ಳಲಾಗಿತ್ತು. ಶಾಲೆ, ದೇಗುಲದ ಆವರಣದಲ್ಲಿತಲಾ 20 ಸಸಿ ನೆಟ್ಟು, ಸ್ವಸಹಾಯ ಸಂಘದ ಸದಸ್ಯರಿಗೆ 30 ಸಸಿ ವಿತರಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಸಂಸ್ಥೆಯ ವಲಯ ಮೇಲ್ವಿಚಾರಕ ಜಿ.ಮೋಹನ್‌,ಸಂಸ್ಥೆಯಿಂದ 10,000 ರೂ.ನಲ್ಲಿ ಸಸಿ ಖರೀದಿ ಮಾಡಿಜೂನ್‌ ತಿಂಗಳಲ್ಲಿ ತಾಲೂಕಾದ್ಯಂತ ಪರಿಸರ ಅಭಿಯಾನನಡೆಸಿ, ಸ್ವಸಹಾಯ ಸಂಘದ ಸದಸ್ಯರಲ್ಲಿ ಪರಿಸರಸಂರಕ್ಷಣೆ ಜಾಗೃತಿ ಮೂಡಿಸಲು ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next