Advertisement
ಹಲವಾರು ವರ್ಷಗಳಿಂದ ನಿರಂತರವಾಗಿ ಅಪಘಾತ ನಡೆಯುತ್ತಿದ್ದ ಎಣ್ಣೆಹೊಳೆ ನೆಲ್ಲಿಕಟ್ಟೆ ತಿರುವು ಹಾಗೂ ಎಣ್ಣೆಹೊಳೆ ಪಡ್ಡೆಲ್ಮಾರ್ ತಿರುವುಗಳಲ್ಲಿ ರಸ್ತೆ ಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿª ಗೊಳಿಸಲಾಗುತ್ತಿದೆ. ಎರಡೂ ಅಪಾಯಕಾರಿ ತಿರುವುಗಳನ್ನು ಅಭಿವೃದ್ಧಿಪಡಿಸಿ ನಿರಂತರ ನಡೆಯುವ ಅಪಘಾತ ತಡೆಯುವಂತೆ ಶಾಸಕ ಸುನಿಲ್ ಕುಮಾರ್ರವರಿಗೆ ಸ್ಥಳೀಯ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದರು.
Advertisement
ಎಣ್ಣೆಹೊಳೆ: ರಸ್ತೆ ವಿಸ್ತರಣೆ ಕಾಮಗಾರಿ ಆರಂಭ
01:00 AM Feb 20, 2019 | Harsha Rao |
Advertisement
Udayavani is now on Telegram. Click here to join our channel and stay updated with the latest news.