Advertisement

ಎಲ್ಲೂರು : ವಿದ್ಯುತ್ ಆಘಾತಕ್ಕೆ ವ್ಯಕ್ತಿ ಸಾವು

06:52 PM May 15, 2021 | Team Udayavani |

ಕಾಪು: ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಎಲ್ಲೂರು ಗ್ರಾಮ ದ ಕೊಳಚೂರಿನಲ್ಲಿ ಶನಿವಾರ ನಡೆದಿದೆ.

Advertisement

ಕೊಳಚೂರು ಕುದಿಮಾರು ನಿವಾಸಿ ರಮೇಶ್ ಪೂಜಾರಿ (55) ಮೃತ ವ್ಯಕ್ತಿ.

ಮೇಯಲು‌ ಬಿಟ್ಟಿದ್ದ ದನವನ್ನು ಕರೆ ತರಲೆಂದು ಹೋಗಿದ್ದ ವೇಳೆ ತುಂಡಾಗಿದ್ದ ವಿದ್ಯುತ್ ವಯರ್ ನ್ನು ತುಳಿದು ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ.

ಶಾಸಕ‌ ಲಾಲಾಜಿ‌‌ ಆರ್. ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಪು ತಹಶೀಲ್ದಾರ್ ಪ್ರತಿಭಾ ಆರ್., ಎಲ್ಲೂರು ಗ್ರಾ.ಪಂ.‌ ಅಧ್ಯಕ್ಷ ಜಯಂತ್ ಭಟ್, ಮೆಸ್ಕಾಂ ಅಧಿಕಾರಿಗಳು, ಪಡುಬಿದ್ರಿ ಪೊಲೀಸರು‌ ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next