Advertisement

ಚುನಾವಣಾ ನೀತಿ ಸಂಹಿತೆ : ಸಿಎಂ ನೇತೃತ್ವದ ವಿಪತ್ತು‌ ನಿರ್ವಹಣಾ ಸಭೆ ಮುಂದೂಡಿಕೆ

01:40 PM Nov 19, 2021 | Team Udayavani |

ಬೆಂಗಳೂರು : ಜಿಲ್ಲಾಡಳಿತಗಳ ಜೊತೆಯಲ್ಲಿ ನಿಗದಿಯಾಗಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ವಿಪತ್ತು‌ ನಿರ್ವಹಣಾ ಪ್ರಾಧಿಕಾರದ ಸಭೆ ಮುಂದೂಡಿಕೆ ಮಾಡಲಾಗಿದೆ.

Advertisement

ಮಳೆ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಸಿಎಂ ನೇತೃತ್ವದ ಸಭೆ ನಡೆಸಲು ಚುನಾವಣಾ ಅಯೋಗ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿದೆ.

ಚುನಾವಣಾ ಆಯೋಗಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪತ್ರ ನೀಡಿದ್ದು, ಚುನಾವಣಾ ಆಯೋಗದ ಅನುಮತಿ ನೀಡಿದ ಬಳಿಕ ಸಿಎಂ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next