Advertisement

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

03:29 AM Oct 21, 2024 | Team Udayavani |

ರಾಂಚಿ: ಝಾರ್ಖಂಡ್‌ ಚುನಾವಣೆಯಲ್ಲಿ ತನಗೆ ಕನಿಷ್ಠ 12-13 ಕ್ಷೇತ್ರ ಬಿಟ್ಟುಕೊಡಬೇಕು ಎಂದು ಆರ್‌ಜೆಡಿ ಒತ್ತಾಯಿಸಿದೆ. ಬೇಡಿಕೆಯಷ್ಟು ಸ್ಥಾನಗಳು ದೊರೆಯ ದಿದ್ದರೆ ಏಕಾಂಗಿ ಯಾಗಿ ಸ್ಪರ್ಧಿ ಸುವ ಆಯ್ಕೆ ಮುಕ್ತವಾಗಿದೆ ಎಂದು ಪಕ್ಷದ ವಕ್ತಾರ ಮನೋಜ್‌ ಕುಮಾರ್‌ ಝಾ ಹೇಳಿದ್ದಾರೆ.

Advertisement

ಒಂದು ವೇಳೆ ನಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿದರೂ “ವಿಪಕ್ಷ ಒಕ್ಕೂಟಕ್ಕೆ ಧಕ್ಕೆ ಆಗುವುದಿಲ್ಲ. 60-62 ಕ್ಷೇತ್ರಗಳನ್ನು ಗೆದ್ದರೂ ಇಂಡಿಯಾ ಒಕ್ಕೂಟಕ್ಕೆ ನಮ್ಮ ಬೆಂಬಲ ಇದೆ. ರಾಜ್ಯದ 18ರಿಂದ 20 ಕ್ಷೇತ್ರಗಳಲ್ಲಿ ಪಕ್ಷ ಬಲವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಏಕೈಕ ಗುರಿಯಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next