Advertisement

ಮನೆಗಳ ಬಾಗಿಲಿಗೆ ಕುಂಕುಮ ಎರಚಿದ ದುಷ್ಕರ್ಮಿಗಳು: ಚುನಾವಣೆ ಬಹಿಷ್ಕಾರದ ಎಚ್ಚರಿಕೆ

05:17 AM Dec 22, 2020 | Team Udayavani |
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮನೆ ಮನೆಗೆ ಕುಂಕುಮ ಎರಚಿದ ಘಟನೆ ‌ಜರುಗಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿರುವ 7 ಅಭ್ಯರ್ಥಿಗಳಲ್ಲಿ ಯಾರೋ ಒಬ್ಬರು ಈ ಕೃತ್ಯ ಎಸಗಿದ್ದು, ಮಾಟ ಮಂತ್ರ ಮಾಡಿಸಿ‌ ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ ಎಂದು ಶಂಕಿಸಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next