Advertisement

ಜಾರ್ಖಂಡ್‌: ದೋಣಿ ಮುಳುಗಿ ಒಂದೇ ಕುಟುಂಬದ 8 ಸಾವು

10:52 PM Jul 17, 2022 | Team Udayavani |

ರಾಂಚಿ: ಜಾರ್ಖಂಡ್‌ನ‌ ಕೊಡೆರ್ಮಾ ಜಿಲ್ಲೆಯ ಪಂಚಖೇರ್‌ ಆಣೆಕಟ್ಟಿಗೆ ಪ್ರವಾಸ ಹೋದ ಕುಟುಂಬವೊಂದು ದೋಣಿ ಮುಳುಗಿರುವ ಘಟನೆ ಭಾನುವಾರ ನಡೆದಿದೆ.

Advertisement

ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಶಿವಂ ಸಿಂಗ್‌(17), ಪಾಲಕ್‌ ಕುಮಾರ್‌(14), ಸೀತಾರಾಮ್‌ ಯಾದವ್‌(40), ಸೇಜಲ್‌ ಕುಮಾರಿ(16), ಹರ್ಷಲ್‌ ಕುಮಾರ್‌(8), ಭಾವುವಾ(5), ರಾಹುಲ್‌ ಕುಮಾರ್‌(16) ಮತ್ತು ಅಮಿತ್‌ ಕುಮಾರ್‌(14) ಮೃತ ದುರ್ದೈವಿಗಳು.

ಕುಟುಂಬವು ಸ್ಥಳೀಯ ನಿರ್ಮಿತ ದೋಣಿಯೊಂದರಲ್ಲಿ ಬೆಳಗ್ಗೆ 11.30ರ ಸಮಯಕ್ಕೆ ನೀರಿಗಿಳಿದಿದ್ದಾಗಿ ವರದಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next