Advertisement

ಜಾರ್ಖಂಡ್‌: ದೋಣಿ ಮುಳುಗಿ ಒಂದೇ ಕುಟುಂಬದ 8 ಸಾವು

10:52 PM Jul 17, 2022 | Team Udayavani |

ರಾಂಚಿ: ಜಾರ್ಖಂಡ್‌ನ‌ ಕೊಡೆರ್ಮಾ ಜಿಲ್ಲೆಯ ಪಂಚಖೇರ್‌ ಆಣೆಕಟ್ಟಿಗೆ ಪ್ರವಾಸ ಹೋದ ಕುಟುಂಬವೊಂದು ದೋಣಿ ಮುಳುಗಿರುವ ಘಟನೆ ಭಾನುವಾರ ನಡೆದಿದೆ.

Advertisement

ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಶಿವಂ ಸಿಂಗ್‌(17), ಪಾಲಕ್‌ ಕುಮಾರ್‌(14), ಸೀತಾರಾಮ್‌ ಯಾದವ್‌(40), ಸೇಜಲ್‌ ಕುಮಾರಿ(16), ಹರ್ಷಲ್‌ ಕುಮಾರ್‌(8), ಭಾವುವಾ(5), ರಾಹುಲ್‌ ಕುಮಾರ್‌(16) ಮತ್ತು ಅಮಿತ್‌ ಕುಮಾರ್‌(14) ಮೃತ ದುರ್ದೈವಿಗಳು.

ಕುಟುಂಬವು ಸ್ಥಳೀಯ ನಿರ್ಮಿತ ದೋಣಿಯೊಂದರಲ್ಲಿ ಬೆಳಗ್ಗೆ 11.30ರ ಸಮಯಕ್ಕೆ ನೀರಿಗಿಳಿದಿದ್ದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next