Advertisement

60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಲಸಿಕೆ

09:21 PM Jan 18, 2022 | Team Udayavani |

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆ ಗ್ರೀನ್‌ ಗಾರ್ಡನ್‌ ಬಳಿ ಇರುವ ಶ್ರೀ ಕರಿಯಮ್ಮದೇವಿ ದೇವಸ್ಥಾನದಲ್ಲಿ ಸೋಮವಾರ ಮುನ್ನೆಚ್ಚರಿಕೆ ಲಸಿಕೆ ಲಸಿಕಾ ಅಭಿಯಾನ ನಡೆಸಲಾಯಿತು.

Advertisement

ಇಲ್ಲಿನ ಜೈಂಟ್ಸ್‌ ಗ್ರುಪ್‌ ಆಫ್‌ ರಾಜಧಾನಿ ಕಾಲೋನಿ ಗೋಕುಲ ರಸ್ತೆ ಹಾಗೂ ಹೆಗ್ಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ಅಭಿಯಾನಕ್ಕೆ ಚಾಲನೆ ನೀಡಿದ ನಿರ್ದೇಶಕ ಉಲ್ಲಾಸ ತಲಬೈಲಕರ ಮಾತನಾಡಿ, ಪ್ರತಿಯೊಬ್ಬ ಹಿರಿಯ ನಾಗರಿಕರು ಈ ಲಸಿಕೆಯ ಸದುಪಯೋಗ ಪಡೆದು ಕೋವಿಡ್‌-19ರಿಂದ ಸುರಕ್ಷಿತವಾಗಿ ರಬೇಕೆಂದರು.

ಅಭಿಯಾನದಲ್ಲಿ ಸುಮಾರು 46 ಹಿರಿಯ ನಾಗರಿಕರು (60 ವರ್ಷ ಮೇಲ್ಪಟ್ಟವರು) ಲಸಿಕೆ ಪಡೆದರು. ಡಿ.ಬಿ.ಜವಳಿ, ಪದ್ಮಜಾ ಉಮರ್ಜಿ, ಜೆ.ಎಲ್‌.ಹಬೀಬ, ಚನ್ನಬಸಪ್ಪ ಧಾರವಾಡಶೆಟ್ಟರ, ವಿ.ಜಿ.ಪಾಟೀಲ, ಎನ್‌.ಬಿ. ಹೊಸೂರ, ಜಿ. ಎಲ್‌.ಹಬೀಬ, ಗಣಪತಿ ಅಯ್ಯರ, ಮೊಕಾಶಿ, ರಘುನಾಥ ಮಗಜಿಕೊಂಡಿ ಇನ್ನಿತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next