Advertisement

ಶಾಂತಿಯುತ ಪ್ರತಿಭಟನೆ ನಡುವೆ HDK ಕಾರಿಗೆ ಅಡ್ಡಬಂದ ಕಾರ್ಯಕರ್ತನಿಗೆ DYSP ತರಾಟೆ

03:58 PM Oct 09, 2021 | Team Udayavani |
ಸಕಲೇಶಪುರ : ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಾರಿಗೆ ಅಡ್ಡಬಂದ ಕಾರ್ಯಕರ್ತನೋರ್ವನಿಗೆ DYSP ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next