Advertisement

Mangaluru ಚಾಲಕನ ನಿರ್ಲಕ್ಷ್ಯತನ: ಬಸ್‌ನಿಂದ ಬಿದ್ದು ಪ್ರಯಾಣಿಕನಿಗೆ ಗಾಯ

11:21 PM Oct 11, 2023 | Team Udayavani |

ಮಂಗಳೂರು: ಬಸ್‌ ಚಾಲಕನ ನಿರ್ಲಕ್ಷ್ಯತನದಿಂದ ಪ್ರಯಾಣಿಕರೋರ್ವರು ಬಸ್‌ನಿಂದ ಬಿದ್ದು ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ.

Advertisement

ಕೀರ್ತನ್‌ ಅಶೀರ್‌ ಸಿಕ್ವೇರ ಗಾಯಗೊಂಡವರು. ಅವರು ಮಂಗಳವಾರ ಬೆಳಗ್ಗೆ ಕೂಳೂರಿಗೆ ಹೋಗಲು ಶಿವಭಾಗ್‌ ಬಸ್‌ ನಿಲ್ದಾಣದ ಬಳಿ ಸಿಟಿ ಬಸ್‌ ಹತ್ತುತ್ತಿದ್ದಾಗ ಚಾಲಕ ಏಕಾಏಕಿ ಮುಂದಕ್ಕೆ ಚಲಾಯಿಸಿಕೊಂಡು ಹೋದ ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next