Advertisement

Separate ಖಲಿಸ್ತಾನದ ಕನಸು ಅಪರಾಧವಲ್ಲ: ಸಂಸದ ಅಮೃತ್‌ಪಾಲ್‌!

11:44 PM Jul 07, 2024 | Team Udayavani |

ನವದೆಹಲಿ: “ಪ್ರತ್ಯೇಕ ಖಲಿಸ್ತಾನದ ಕನಸು ಕಾಣು ವುದು ಅಪರಾಧವೇನೂ ಅಲ್ಲ. ಈ ಕನಸಿಗಾಗಿ ಸಾವಿರಾರು ಸಿಖVರು ಪ್ರಾಣತ್ಯಾಗ ಮಾಡಿದ್ದಾರೆ. ಅಂಥ ಕನಸಿನಿಂದ ಹಿಂದೆ ಸರಿವ ಮಾತೂ ಇಲ್ಲ!’. ಹೀಗೆಂದು ಮೊನ್ನೆಯಷ್ಟೇ ಲೋಕಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರತ್ಯೇಕವಾದಿ ಅಮೃತ್‌ಪಾಲ್‌ ಸಿಂಗ್‌ ಹೇಳಿದ್ದಾರೆ. ದಿಬ್ರುಗಢ ಜೈಲಲ್ಲಿರುವ ಅಮೃತ್‌ಪಾಲ್‌ ಜು.5ರಂದು ಸಂಸದ ರಾಗಿ ಪ್ರಮಾಣ ಸ್ವೀಕರಿಸಿದ್ದರು. ಆ ಬಳಿಕ ಅವರ ತಾಯಿ ಮಾತನಾಡಿ, ನನ್ನ ಮಗ ಪ್ರತ್ಯೇಕತಾವಾದಿ ಅಲ್ಲ. ಆತನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಮಾಧ್ಯಮಗಳ ಮುಂದೆ ಅವಲತ್ತು ಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next