Advertisement
ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಇಂದು ಬೆಳಿಗ್ಗಿನಿಂದಲೇ ಸಾವಿರಾರು ಕಾರ್ಮಿಕರು ಸೇರಿದ್ದು, ಊರಿಗೆ ತೆರಳಲು ಸಜ್ಜಾಗಿದ್ದಾರೆ. ಒಂದು ತಿಂಗಳಿಂದ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ಸ್ವಂತ ಖರ್ಚಿನಲ್ಲಿ ತೆರಳಬೇಕು ಎಂದು ಸರ್ಕಾರ ಹೇಳಿದ್ದು ಆಘಾತ ತಂದಿತ್ತು. ಅದರೊಂದಿಗೆ ಬಸ್ ದರವನ್ನು ದುಪ್ಪಟ್ಟು ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
Advertisement
ಸಂತಸದಲ್ಲಿದ್ದ ಕಾರ್ಮಿಕರಿಗೆ ಶಾಕ್ ನೀಡಿದ ಟಿಕೆಟ್ ದರ: ಕೊನೆಗೂ ಸಮಸ್ಯೆ ಬಗೆಹರಿಸಿದ ಸರಕಾರ
08:16 AM May 03, 2020 | keerthan |
Advertisement
Udayavani is now on Telegram. Click here to join our channel and stay updated with the latest news.