Advertisement
ಸಿರಿಗೆರೆ ಬ್ರಹನ್ಮಠದಲ್ಲಿ ಶನಿವಾರ ನಡೆದ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ರೈತರ ಸಮಾವೇಶದ ನಂತರ ಶಾಂತಿವನದಲ್ಲಿ ಭೋಜನಕ್ಕೆ ತೆರಳಿದ ವೇಳೆ ಬಿಜೆಪಿ ಶಾಸಕರಾದ ಹೊಳಲ್ಕೆರೆಯ ಎಂ.ಚಂದ್ರಪ್ಪ ಹಾಗೂ ಚನ್ನಗಿರಿಯ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಈ ಕಿವಿಮಾತು ಹೇಳಿದ್ದಾರೆ. ಅತೃಪ್ತಿ ಎಂಬುದು ಪ್ರಜಾಪ್ರಭುತ್ವ ಪಾಲನೆಯ ಲಕ್ಷಣವಲ್ಲ.
Advertisement
“ಮಂತ್ರಿ ಮಾಡದ್ದಕ್ಕೆ ಅತೃಪ್ತಿ ಹೊರ ಹಾಕಬೇಡಿ’
10:51 PM Aug 24, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.