Advertisement

200 crores ರೂ. ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಶ್ರೀಮಂತ

12:37 AM Apr 15, 2024 | Team Udayavani |

ಅಹ್ಮದಾಬಾದ್‌: ಗುಜರಾತಿನ ಶ್ರೀಮಂತರೊಬ್ಬರು ಆಡಂಬರದ ಜೀವನದಿಂದ ಬೇಸರಗೊಂಡು, ಸುಮಾರು 200 ಕೋ. ರೂ. ಮೌಲ್ಯದ ಆಸ್ತಿಪಾಸ್ತಿ ಗಳನ್ನು ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಸಾಬರ್‌ಕಾಂತಾ ಜಿಲ್ಲೆಯ ಶತಕೋಟಿ ಒಡೆಯ ಭಾವೇಶ್‌ ಭಂಡಾರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

Advertisement

ಮೂಲತಃ ಜೈನ ಸಮುದಾಯಕ್ಕೆ ಸೇರಿದವರಾದ ಭಂಡಾರಿ, ತಪಸ್ಸು ಮತ್ತು ಭಕ್ತಿಯ ಕುರಿತು ಅಪಾರ ನಂಬಿಕೆ ಹೊಂದಿದ್ದು, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳಲು ಈ ರೀತಿ ಮಾಡಿದ್ದಾರೆ. 2022 ರಲ್ಲೇ ತಮ್ಮ ಮಕ್ಕಳು ಸನ್ಯಾಸತ್ವ ಸ್ವೀಕರಿಸಿದ್ದು, ಭಂಡಾರಿಗೆ ಸ್ಫೂರ್ತಿ ನೀಡಿದೆ. ಆಧುನಿಕ ಜೀವನ ಪದ್ಧತಿ ಹಾಗೂ ಆಡಂಬರದ ಜೀವನದಿಂದ ಬೇಸ ತ್ತಿದ್ದು, ಪತ್ನಿಯೊಂದಿಗೆ ಸನ್ಯಾಸತ್ವ ಸ್ವೀಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next