Advertisement
ದೇಗುಲಗಳ ಆಡಳಿತ ಮಂಡಳಿಗಳಿಗೆ ಟ್ರಸ್ಟಿಗಳನ್ನು ಮೊದಲು ನೇಮಕ ಮಾಡಬೇಕು. ಅನಂತರವೇ ಚಿನ್ನ ಕರಗಿಸಿ ಗಟ್ಟಿಗಳನ್ನಾಗಿ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾ| ಪಿ. ಡಿ. ಆದಿಕೇಶವುಲು ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದೆ. ಆದರೆ ದೇಗುಲಗಳಲ್ಲಿ ದೇವರ ಆಭರಣಗಳನ್ನು ಪರಿಶೀಲಿಸಿ, ನೋಂದಣಿಯಲ್ಲಿ ನಮೂದಿಸುವ ಪ್ರಕ್ರಿಯೆ ಮುಂದು ವರಿಯಬೇಕು ಎಂದು ಸ್ಪಷ್ಟಪಡಿಸಿದೆ.
Advertisement
ದೇಗುಲಗಳ ಚಿನ್ನ ಕರಗಿಸುವ ನಿರ್ಧಾರ ಬೇಡ: ಹೈಕೋರ್ಟ್
11:52 PM Oct 28, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.