Advertisement

ಪಾಂಡಿತ್ಯವಿದೆಯೆಂದು ಬೀಗಬೇಡಿ

05:13 PM Sep 10, 2021 | |

ಕೋಝಿಕೋಡ್ ಮಹಾರಾಜ ತನ್ನ ಆಸ್ಥಾನದಲ್ಲಿ ವಿಧ್ವಾಮ್ಸರನ್ನು ಕರೆಸಿ ವಿಧ್ವತ್ ಗೋಷ್ಠಿಗಳು ನಡೆಸುತ್ತಿದ್ದ. ಅರ್ಹರಿಗೆ 108 ಪ್ರಶಸ್ತಿಗಳು ನೀಡಲಾಗುತಿತ್ತು. ಈ ನಡುವೆ ಪರವೂರಿನ ವಿಧ್ವಾಮ್ಸನೊಬ್ಬ ತನ್ನ ಪಾಂಡಿತ್ಯದಿಂದ ಪ್ರತೀ ಬಾರಿ ಗೆಲ್ಲುತ್ತಿದ್ದ.ಆತನನ್ನು ಸೋಲಿಸಲು ಎಲ್ಲರೂ ಜೊತೆಗೂಡಿ ಹೆಣೆದ ತಂತ್ರದ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ  ಧ್ವನಿಯಲ್ಲಿ ಆಲಿಸಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next