Advertisement
ಗ್ರಾಮದ ರಸ್ತೆ ಬದಿ, ಜಮೀನುಗಳಲ್ಲಿ ಗಿಡ ನೆಟ್ಟು ಪೋಷಿಸುವ ಕೆಲಸವನ್ನು ಮಾಡಬೇಕು. ಇದಕ್ಕಾಗಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಆರ್ಎಸ್ಡಿಪಿ ಯೋಜನೆಯಡಿ ಈಗಾಗಲೇ ತೇಗದ ಗಿಡಗಳನ್ನು ವಿತರಿಸಲಾಗಿದೆ. ಇದರೊಂದಿಗೆ ಹೊಂಗೆ, ಸಿಲ್ವರ್ ಸೇರಿದಂತೆ ಇತರೆ ಜಾತಿಯ ಮರಗಳನ್ನು ಗ್ರಾಮೀಣ ಭಾಗದಲ್ಲಿ ನೆಟ್ಟು ಪೋಷಿಸುವ ಕೆಲಸ ಮಾಡಲಾಗುವುದು. ಶಾಲೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯು ಇದರೊಂದಿಗೆ ಸಮಾಜಮುಖೀ ಕಾರ್ಯ ಕ್ರಮದಲ್ಲಿ ತೊಡಗಿಕೊಂಡಿದೆ. ಯೋಗ, ಧ್ಯಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಸಂಸ್ಥೆಯ ಮೇಲ್ವಿಚಾರಕಿ ರಾಣಿ, ಮಹೇಶ್ವರಿ, ರಾಜಮ್ಮ, ಮಂಜುಳಾ ಜಿ.ವೆಂಕಟೇಶ್ ಪ್ರಸಾದ್ ಹಾಜರಿದ್ದರು.
Advertisement
ಯಳಂದೂರಲ್ಲಿ ಶಿಕ್ಷಕರಿಗೆ ಗಿಡಗಳ ವಿತರಣೆ
02:46 PM Sep 02, 2020 | Suhan S |
Advertisement
Udayavani is now on Telegram. Click here to join our channel and stay updated with the latest news.