Advertisement
ನಗರದಲ್ಲಿ ಮಾತನಾಡಿದ ಅವರು, ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹೋಟೆಲ್ನಲ್ಲಿ ವಾಸ್ತವ್ಯ ಮಾಡುವ ಬಗ್ಗೆ ಬಿಎಸ್ವೈ ಟೀಕಿಸಿದ್ದಾರೆ. ಆದರೆ, ಯಡಿಯೂರಪ್ಪ ಎಲ್ಲಿ ಮಲಗುತ್ತಾರೆ ಎನ್ನುವುದು ನನಗೂ ಗೊತ್ತಿದೆ. ಅವರು ಈ ರೀತಿ ವೈಯಕ್ತಿಕ ವಿಚಾರ ಕೆದಕಬಾರದು. ಅವರು ಎಲ್ಲಿ ಮಲಗುತ್ತಾರೆ ಎಂದೆಲ್ಲ ಹೇಳಕ್ಕಾಗಲ್ಲ. ಸಿಎಂ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎನ್ನುವ ಅವರು ಅವರೇನು ಸತ್ಯ ಹರಿಶ್ಚಂದ್ರನಾ? ಈ ಮಾತನ್ನು ಬೇರೆ ಯಾರಾದ್ರು ಮಾತನಾಡಿದ್ರೆ ಮಾತನಾಡಬಹುದಿತ್ತು. ಆದರೆ ಅವರೇ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನಾನು ಆ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು. Advertisement
ಬಿಎಸ್ವೈ ಎಲ್ಲಿ ಮಲಗ್ತಾರೆ ಅಂತ ನನಗೂ ಗೊತ್ತು:ದಿನೇಶ
06:00 AM Dec 11, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.