Advertisement

ಧೀರನ್‌ ಮೊಗದಲ್ಲಿ ನಗು

02:33 PM Jun 01, 2022 | Team Udayavani |

ಕಳೆದ ವಾರ ತೆರೆಕಂಡಿರುವ “ಧೀರನ್‌’ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್‌ ಆಗಿರುವ ವೈ.ಬಿ.ಎನ್‌.ಸ್ವಾಮಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ.

Advertisement

ಜರ್ನಿಯಲ್ಲಿ ನಡೆಯುವ ಕಳ್ಳ ಪೊಲೀಸ್‌, ಕಳ್ಳ-ಕಳ್ಳ ಹಾಗೂ ಪೊಲೀಸ್‌- ಪೊಲೀಸ್‌ ಆಟ… ಹೀಗೆ 3 ಆಯಾಮಗಳಲ್ಲಿ ಧೀರನ್‌ ಕಥೆ ಹೇಳಿದ್ದಾರೆ. ಇದರ ಜೊತೆಗೆ ಚಿತ್ರದಲ್ಲಿ ಲವ್‌ಸ್ಟೋರಿಯನ್ನು ಬೆಸೆದಿದ್ದಾರೆ. ಚಿತ್ರದ ಚಿತ್ರಕಥೆ- ನಿರೂಪಣೆ ಎಲ್ಲವೂ ನೀಟಾಗಿ ಚಿತ್ರಕ್ಕೆ ಸಾಥ್‌ ಕೊಟ್ಟ ಪರಿಣಾಮ “ಧೀರನ್‌’ ಮೊಗದಲ್ಲಿ ನಗು ಮೂಡಿದೆ.

ನಾಯಕ ಸ್ವಾಮಿ ಅವರ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಮೂಲಕ ಹೊಸ ತಂಡಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next