Advertisement

ಆನೆಗುಡ್ಡೆ ಶ್ರೀವಿನಾಯಕ ದೇಗುಲ‌: ಹರಿದು ಬಂದ ಭಕ್ತ ಸಮೂಹ

03:00 PM Jul 06, 2021 | Team Udayavani |
ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಜು.6 ಮಂಗಳವಾರದಂದು ಮುಂಜಾನೆಯಿಂದಲೇ ಭಕ್ತ ಸಮೂಹ ಹರಿದು ಬಂದಿದ್ದು, ದೇವರ ದರ್ಶನ ಪಡೆದು ಪುನೀತರಾದರು. ಕೋವಿಡ್ ೧೯ರ ನಿಯಂತ್ರಣ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಭಕ್ತಾಧಿಗಳಿಗೆ ಜು.5 ರ ಬೆಳಗ್ಗೆ ಗಂಟೆ 6 ರಿಂದ 12:30 ರ ವರೆಗೆ ಹಾಗೂ ಮಧ್ಯಾಹ್ನ ಗಂಟೆ ೩.೩೦ ರಿಂದ ಸಂಜೆ ಗಂಟೆ 7.30 ರ ವರೆಗೆ ದೇವಳ ಪ್ರವೇಶ, ದೇವರ ದರ್ಶನಕ್ಕೆ ಮಾತ್ರ ಸೀಮಿತ ಗೊಳಿಸಿದೆ. ಯಾವುದೇ ಸೇವೆ ಸಂಕಲ್ಪಗಳು ಹಣ್ಣುಕಾಯಿ ಸೇವೆ ಹಾಗೂ  ಪ್ರಸಾದ ಇರಲಿಲ್ಲ.
Advertisement

Udayavani is now on Telegram. Click here to join our channel and stay updated with the latest news.

Next