Advertisement
ಎರಡು ವರ್ಷಗಳ ಹಿಂದೆ ಅರುಣ್ದಾಸ್ ಕೆಲಸ ಕೊಡಿಸುವುದಾಗಿ ಆರೋಪಿಯನ್ನು ನಗರಕ್ಕೆ ಕರೆಸಿಕೊಂಡಿದ್ದ. ಬಳಿಕ ಇಬ್ಬರು ಟ್ಯಾನರಿ ರಸ್ತೆಯ ಪಿಜಿಯಲ್ಲಿ ವಾಸವಿದ್ದರು. ಅರುಣ್ ತಾನು ಕೆಲಸ ಮಾಡುತ್ತಿದ್ದ ಬಾಣಸವಾಡಿಯ ಲೇದರ್ ಕಾರ್ಖಾನೆಯಲ್ಲಿ ರಾಮಗೂ ಕೆಲಸ ಕೊಡಿಸಿದ್ದ. ಕೆಲಸಕ್ಕೆ ಸೇರಿ 2 ತಿಂಗಳಾದರು ವೇತನ ನೀಡಿರಲಿಲ್ಲ. ಇದೇ ವಿಚಾರಕ್ಕೆ ಅರುಣ್ ಜತೆ ಜಗಳ ಮಾಡಿದ ರಾಮ್ ಕೋಪಗೊಂಡು ಕೊಲೆಗೈದು ಶವವನ್ನು ಕೊಠಡಿಯಲ್ಲಿ ಬಚ್ಚಿಟ್ಟು, ಎಟಿಎಂ ಕಾರ್ಡ್ ಕಳವು ಮಾಡಿ ಪಾರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಎರಡು ವರ್ಷಗಳ ಕೊಲೆ ಆರೋಪಿಯ ಬಂಧನ
02:15 PM Jul 07, 2018 | |
Advertisement
Udayavani is now on Telegram. Click here to join our channel and stay updated with the latest news.