Advertisement
ಕೋವಿಡ್ ಬರುವ ಮುನ್ನ ಪ್ರತಿದಿನ ರಾತ್ರಿ 10.30 ಗೆ ಧಾರವಾಡದಿಂದ ದಾಂಡೇಲಿಗೆ ಬಸ್ ಸಂಚರಿಸುತ್ತಿತ್ತು. ಕೋವಿಡ್ ನಿಂದಾಗಿ ಸಂಚಾರವನ್ನು ಸ್ಥಗಿತಗೊಳಿಸಲಾದ ನಂತರ ಈವರೇಗೆ ಸಂಚಾರವನ್ನು ಆರಂಭಿಸಲಾಗಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಬಾಡಿಗೆ ವಾಹನ ಮಾಡಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Advertisement
ಧಾರವಾಡ –ದಾಂಡೇಲಿ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಮನವಿ
08:40 PM Nov 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.