Advertisement

ಪಿಎಫ್‌ಐ ಮುಖಂಡರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಕೋರ್ಟ್

10:54 PM Jan 10, 2023 | Team Udayavani |

ನವದೆಹಲಿ: ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ಮೂವರು ಪ್ರಮುಖ ನಾಯಕರು ಜಾಮೀನು ಕೋರಿ ಸಲ್ಲಿಕೆ ಮಾಡಿರುವ ಅರ್ಜಿಯನ್ನು ನವದೆಹಲಿಯ ವಿಶೇಷ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ.

Advertisement

ಮೊಹಮ್ಮದ್‌ ಇಲ್ಯಾಸ್‌, ಅಬ್ದುಲ್‌ ಮುಕೀತ್‌ ಮತ್ತು ಮೊಹಮ್ಮದ್‌ ಪರ್ವೇಜ್‌ ಅಹ್ಮದ್‌ ಎಂಬುವರು ಜಾಮೀನು ಕೋರಿದ್ದರು. ಸಂಘಟನೆ ವಿರುದ್ಧ ತನಿಖೆ ನಡೆಸುತ್ತಿರುವ ಎನ್‌ಐಎ ವಿನಾ ಕಾರಣ ವಿಳಂಬ ಮಾಡುತ್ತಿದೆ.
ಆರೋಪಪಟ್ಟಿಯನ್ನೂ ಸಲ್ಲಿಕೆ ಮಾಡಿಲ್ಲ.

ಈ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ವಾದಿಸಿದ್ದರು. ಆದರೆ, ಕೋರ್ಟ್‌ ಈ ವಾದವನ್ನು ಒಪ್ಪಲಿಲ್ಲ

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next