Advertisement

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

03:45 PM Sep 21, 2021 | Team Udayavani |

ಕೊಟ್ಟಿಗೆಹಾರ : ಮಾ ಗುಂಡಿಯ ಭದ್ರಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಸದಾನಂದ ನಾಯಕ್ ರವರ ಮೃತದೇಹ ಇಂದು ಪತ್ತೆಯಾಗಿದೆ.

Advertisement

ಅಗ್ನಿಶಾಮಕ ಸಿಬ್ಬಂದಿಗಳು ಪೊಲೀಸರು ಸ್ಥಳೀಯ ಈಜುಗಾರರಾದ ಭಾಸ್ಕರ್ ಸಮಾಜ ಸೇವಕ ಆರಿಫ್ ರವರ ಸತತ ಪರಿಶ್ರಮದ ಫಲವಾಗಿ ಭದ್ರಾ ನದಿಯಿಂದ ಮೃತದೇಹ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸತತ ನಾಲ್ಕು ದಿನಗಳ ಕಾರ್ಯಾಚರಣೆ ಫಲವಾಗಿ ಇಂದು ಭದ್ರಾ ನದಿಯ ಸೇತುವೆಯ ಭಾಗದಿಂದ ಒಂದು ಕಿಲೋಮೀಟರ್ ದೂರದವರೆಗೂ ಮೃತದೇಹ ಕೊಚ್ಚಿ ಹೋಗಿತ್ತು ಇಂದು ಮೃತದೇಹ ಪತ್ತೆಯಾಗಿದ್ದು.

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ : ಮುಂದಿನ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಕುಮಾರಸ್ವಾಮಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next