Advertisement

ಕೊಳ್ಳೇಗಾಲ : ವ್ಯಕ್ತಿಯನ್ನು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಎಸೆದುಹೋದ ದುಷ್ಕರ್ಮಿಗಳು

12:45 PM Mar 17, 2022 | Team Udayavani |

ಕೊಳ್ಳೇಗಾಲ : ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಎಸೆದಿರುವ ಘಟನೆ ಬುಧವಾರ ತಡರಾತ್ರಿ ಬೆಳಕಿಗೆ ಬಂದಿದೆ.

Advertisement

ಪಟ್ಟಣದ ಕೂಲಿಕಾರ್ಮಿಕರ ಸಂಘದ ಆವರಣದ ಬಳಿ ಅಲೆಮಾರಿಗೆ ಸೇರಿದ್ದ ವಕ್ತಿ ಪಳನಿ (35) ಎಂಬಾತನೇ ಕೊಲೆಯಾದ ವ್ಯಕ್ತಿ, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಈ ಪ್ರದೇಶದಲ್ಲಿ ಎಸೆದಿರುವ ಸಂಶಯ ಎದುರಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್. ಪಿ ನಾಗರಾಜ. ವೃತ್ತ ಇನ್ಸ್ ಪೆಕ್ಟರ್ ಶಿವರಾಜ ಆರ್. ಮುದುವೋಳಲು ಪಟ್ಟಣ ಠಾಣೆಯ ಎಸ್.ಐ. ಚೇತನ್ ಮತ್ತು ಸಿಬಂದಿ ವರ್ಗ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : 60ಕ್ಕೂ ಅಧಿಕ ಪ್ರಕರಣದ ಆರೋಪಿ ;ಕುಖ್ಯಾತ ರೌಡಿ ಮುರುಗನ್ ಪೊಲೀಸ್ ಎನ್ ಕೌಂಟರ್ ಗೆ ಬಲಿ

Advertisement

Udayavani is now on Telegram. Click here to join our channel and stay updated with the latest news.

Next