Advertisement

ಕಾಡಜ್ಜಿಗೆ ಬಸ್‌ ಸಂಚಾರ ಆರಂಭ

06:13 PM Nov 17, 2021 | Team Udayavani |

ದಾವಣಗೆರೆ: ತಾಲೂಕಿನ ಕಾಡಜ್ಜಿಗ್ರಾಮಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಸಂಸ್ಥೆ ಬಸ್‌ ಸಂಚಾರ ಆರಂಭಿಸಿದ್ದು,ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.ಈ ಹಿಂದೆ ಗ್ರಾಮಕ್ಕೆ ಸಾರಿಗೆ ಸಂಸ್ಥೆಬಸ್‌ ಬರುತ್ತಿತ್ತು. ಆದರೆ ಕೆಲವುವರ್ಷಗಳಿಂದ ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

Advertisement

ಇದರಿಂದಾಗಿಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಿಗೆಬಹಳಷ್ಟು ತೊಂದರೆಯಾಗಿತ್ತು.ಗ್ರಾಮಸ್ಥರು ರಾಜ್ಯ ಸಾರಿಗೆ ಸಚಿವಬಿ. ಶ್ರೀರಾಮುಲು ಅವರಿಗೆ ಮೇಲ್‌ಮಾಡಿ ತಮ್ಮೂರಲ್ಲಿರುವ ವಿವಿಧಸೌಲಭ್ಯಗಳು, ಸಮಯಕ್ಕೆ ಸರಿಯಾಗಿಬಸ್‌ ಇಲ್ಲದ್ದರಿಂದ ಆಗುತ್ತಿರುವತೊಂದರೆ ಬಗ್ಗೆ ಗಮನಕ್ಕೆ ತಂದಿದ್ದರು.

ಬಸ್‌ ಇಲ್ಲದ್ದರಿಂದ ಆಗುತ್ತಿರುವ ಅನಾನುಕೂಲತೆ ಬಗ್ಗೆ ಶಾಸಕ ಎಸ್‌.ಎ.ರವೀಂದ್ರನಾಥ ಅವರ ಗಮನಕ್ಕೂತರಲಾಗಿತ್ತು. ತಕ್ಷಣ ಗಮನ ಹರಿಸಿದಸಾರಿಗೆ ಸಚಿವರು ಮತ್ತು ಶಾಸಕರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿಕಾಡಜ್ಜಿ ಗ್ರಾಮಕ್ಕೆ ಬಸ್‌ ಸೌಲಭ್ಯಕಲ್ಪಿಸಿದ್ದಾರೆ. ತಮ್ಮ ಊರಿಗೆ ಬಸ್‌ ದಿನಕ್ಕೆ6-7 ಬಾರಿ ಬಸ್‌ ಬರುವುದರಿಂದಗ್ರಾಮಸ್ಥರು ಸಂತಸಗೊಂಡಿದ್ದುಸಾರಿಗೆ ಸಚಿವರು ಮತ್ತು ಶಾಸಕರಿಗೆಅಭಿನಂದನೆ ಸಲ್ಲಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next