Advertisement

ಬಿಎಸ್‌ವೈ ಪ್ರಚಾರಕ್ಕೆ ಬರ್ತಾರೆ

02:36 PM Oct 17, 2021 | Team Udayavani |

ದಾವಣಗೆರೆ: ಉಪಚುನಾವಣೆ ಪ್ರಚಾರಕ್ಕೆಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪಬಂದೇ ಬರುತ್ತಾರೆ. ಹಾನಗಲ್ಲ ಹಾಗೂಸಿಂದಗಿಯಲ್ಲಿ ಪ್ರಚಾರ ನಡೆಸುವ ಜತೆಗೆರೋಡ್‌ ಶೋದಲ್ಲೂ ಭಾಗವಹಿಸಲಿದ್ದಾರೆಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.

Advertisement

ಜಿಲ್ಲೆಯಹೊನ್ನಾಳಿ ತಾಲೂಕು ಸುರಹೊನ್ನೆಯಲ್ಲಿಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಪ್ರಚಾರ ದಲ್ಲಿ ಭಾಗವಹಿಸುವ ಬಗ್ಗೆ ಈಗಾಗಲೇಬಿಎಸ್‌ವೈ ಜತೆ ಚರ್ಚಿಸಿ ದ್ದು, ಒಪ್ಪಿಗೆ ಸೂಚಿಸಿದ್ದಾರೆ.

ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಪ್ರಚಾರ ಮಾಡುತ್ತೇವೆ. ಎರಡು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಸಿ.ಎಂ. ಇಬ್ರಾಹಿಂನನ್ನ ಆತ್ಮೀಯ ಸ್ನೇಹಿತರು. ಅವರಿಗೆಯಾವಾಗ ಜ್ಞಾನೋದಯ ಆಗುತ್ತೆಎಂಬುದು ಅವರಿಗೇ ಗೊತ್ತಿಲ್ಲ. ಟಿಪ್ಪುಜಯಂತಿ ಬಗ್ಗೆ ಅವರಿಗೆ ಅವರೇ ಉತ್ತರಕೊಟ್ಟು ಕೊಂಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next