Advertisement

ಹಿರೇಕಲ್ಮಠದೊಂದಿಗೆ ಅವಿನಾಭಾವ ಸಂಬಂಧ

01:09 PM Oct 17, 2021 | Team Udayavani |

ಹೊನ್ನಾಳಿ: ಲಿಂಗೈಕ್ಯ ಒಡೆಯರ್‌ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಹಾಗೂ ಈಗಿನ ಶ್ರೀಗಳೊಂದಿಗೆರಾಣಿಬೆನ್ನೂರು ನಗರದ ಭಕ್ತರಿಗೆಅವಿನಾಭಾವಸಂಬಂಧಹಾಗೂಭಕ್ತಿಇದೆಎಂದು ರಾಣೆಬೆನ್ನೂರು ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಹೇಳಿದರು.

Advertisement

ಪಟ್ಟಣದ ಹಿರೇಕಲ್ಮಠದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯಸಮುದಾಯ ಭವನದಲ್ಲಿಹಮ್ಮಿಕೊಂಡಿದ್ದ ಶರನ್ನವರಾತ್ರಿ ಮತ್ತು ದಸರಾ ಕಾರ್ಯಕ್ರಮ ಕೊನೆಯ ದಿನದಸಮಾರಂಭದಲ್ಲಿ ಭಾಗವಹಿಸಿ ಅವರುಮಾತನಾಡಿದರು.

ನಾಡ ಹಬ್ಬ ಅತ್ಯಂತಪ್ರಾಮುಖ್ಯತೆ ಪಡೆದ ಹಬ್ಬವಾಗಿದೆ.ದೇಶದ ಉ¨ಗಲಕ ‌ª ೂR ಆಚರಿಸುವ ದೇವಿಹಬ್ಬದ ಆಚರಣೆ ವಿವಿಧ ರಾಜ್ಯಗಳಲ್ಲಿವಿವಿಧ ರೀತಿಯ ಆಚರಣೆ ಇದೆಎಂದರು.ಚನ್ನಕಿರಣ ಪ್ರಶಸ್ತಿ ಪ್ರದಾನ: ಪ್ರತಿ ವರ್ಷಶ್ರೀಮಠದಲ್ಲಿ ಶರನ್ನವರಾತ್ರಿ ಮತ್ತುದಸರಾ ಮಹೋತ್ಸವದಲ್ಲಿ ಕೊಡಮಾಡುವ ಚ®ಕಿರಣ ‌° ಪ್ರಶಸ್ತಿಯನ್ನುಈ ಬಾರಿ 2021-22ನೇ ಸಾಲಿನಲ್ಲಿರಾಣಿಬೆನ್ನೂರು ನಗರದ ವರ್ತಕರಾದವೀರಣ್ಣ ಬರ್ಮಶೆಟ್ಟಪ್ಪ ಮತ್ತುಬಸವರಾಜಪ್ಪ ಸಿದ್ದಲಿಂಗಪ್ಪ ಪಟ್ಟಣಶೆಟ್ಟಿಅವರಿಗೆ ಪ್ರದಾನ ಮಾಡಲಾಯಿತು.

ವಿಧಾನ ಪರಿಷತ್‌ ಮಾಜಿ ಸದಸ್ಯಡಾ| ಶಿವಯೋಗಿಸ್ವಾಮಿ, ಪಟ್ಟಣದವೈದ್ಯ ಡಾ| ಎಚ್‌.ಪಿ. ರಾಜಕುಮಾರ್‌ಮಾತನಾಡಿದರು. ಶ್ರೀಮಠದ ಡಾ|ಒಡೆಯರ ಚನ್ನಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ರಾಮಲಿಂಗೇಶ್ವರ ಮಠದಶ್ರೀ ವಿಶ್ವಾರಾಧ್ಯ ಶಿವಾಚಾರ್ಯಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಮಂಜುನಾಥದೇವರು ಶ್ರೀದೇವಿಪುರಾಣಪ್ರವಚನನಡೆಸಿಕೊಟ್ಟರು. ನಿವೃತ್ತಉಪನ್ಯಾಸಕ ಎಚ್‌.ವಿ. ಬಿûಾವರ್ತಿಮಠಉಪನ್ಯಾಸ ನೀಡಿದರು.ಜೋಳಪ್ಪ ಎನ್‌. ಕಸವಾಳ,ಕೋರಿ ಗುರುಲಿಂಗಪ್ಪ, ಕಡೇಮನಿಮಹಾಲಿಂಗಪ್ಪ, ಎಚ್‌.ಆರ್‌.ಬಸವರಾಜಪ್ಪ, ಎಚ್‌.ಎಂ.ಚನ್ನೇಶಯ್ಯ ಉಪಸ್ಥಿತರಿದ್ದರು.ಸಮಾಜ ಕಾರ್ಯಕರ್ತರಿಗೆ ಶ್ರೀಗುರುರಕ್ಷೆ ನೀಡಲಾಯಿತು. ಅಭಿನೇತ್ರಿಕಲಾ ತಂಡದವರಿಂದ ಸಾಂಸ್ಕೃತಿಕಕಾರ್ಯಕ್ರಮಗಳು ಜರುಗಿದವು.ಶ್ರೀನಿವಾಸ್‌ ಸ್ವಾಗತಿಸಿದರು.ಪ್ರಸನ್ನಕುಮಾರ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next